Saturday, April 11, 2009

ಪಯಣ

ಗುರಿಯಿರದ ಪಯಣದಲಿ …
ಗುರುತಿರದ ದಾರಿಯಲಿ ..
ದಣಿದಿದೆ ಮನ ..
ಬಯಸಿದೆ ನಿನ್ನ ……….

ಬಾ ಬೇಗ .ತಾ ಬೇಗ ..
ಒಲವ ಧಾರೆಯ..
ಪ್ರೀತಿಯ ಅಮೃತ ಧಾರೆಯ.....

ದಹಿಸಿದೆ ಜೀವ …ಪ್ರೀತಿಯ ನೋವ …
ಅಳಿಸು ಬಾ ಗಾಯವ ..ಉಣಿಸು ಬಾ ಪ್ರೀತಿಯ …
ಮರೆತಿದೆ ಜೀವ , ಭಾವ …ಬೆರೆತಿದೆ ನವ ,ಭಾವ ..
ಸಂಕಲಿಸು , ಸಂಸ್ಕರಿಸು ..ಪ್ರೀತಿಸು ..ನನ್ನ ಸಮೀಪಿಸು …

ಎದೆಯಾಳದಿ ಹೆಕ್ಕಿ ತಂದೆ ..

ನನ್ನೊಡಲ ಪ್ರೀತಿಯ ..
ಬಂಧಿಸು ಹೃದಯ ಪಂಜರದಿ ..
ಮನದಾಳದಿ ಸೆರೆ ಸಿಕ್ಕ ಹಕ್ಕಿಯಂತೆ………..
ಹಿತವಾಗಿ ನಗಲು …ಮಿತವಾಗಿ ಸಿಗಲು !!!!!!!!!!

ಜೊತೆಯಾಗಿ ಇರಲು …
ಚಿತೆಯೇರಲು ಆಗ ಬೇಕಿಲ್ಲ ……….

ಕಂಗಾಲು ……………………………………..

ಗ .ಕಿರಣ


No comments: