Sunday, April 12, 2009

ಅಂದು ಕೊಂಡೆ!!!!!!!!!!

ಹುಡುಗ ಒಳ್ಳೆಯವ,
ಅಂದು ಕೊಂಡೆ......
ನೋಡಿದರೆ...ಹೃದಯವೋ....
ಕಲ್ಲು ಬಂಡೆ

ಪೂಜಿಸಲು ಗೊತ್ತಿಲ್ಲ ..
ಸೇವಿಸಲು..ಬರುತ್ತಿಲ್ಲ....
ಯಾಕೆ ಈ ರೀತಿಯೇ??????...
ಬೇಕಿಲ್ಲ.. ಅವನಿಗೆ....ಯಾವುದೇ...
ರಿಯಾಯಿತಿಯೇ....

ಗ . ಕಿರಣ

No comments: