ಕಲ್ಪನಾ ಶಕ್ತಿ.....ಹೃದಯ ಕೋಣೆಯಲ್ಲಿ ಅರಳಿದ ಭಾವನೆಗಳಿಗೆ ಒಂದು ಚೌಕಟ್ಟು ಹಾಕಿ, ಅಳೆದು, ಸುರಿದೂ ಬರೆದಿರುವ ಗದ್ಯ-ಪದ್ಯ ಸಂಗಮ. ಬೇಸರಿಕೆ ಕಳೆಯಲು ಕಟ್ಟಿದ ಕವನ,ಜೀವನದ ಪ್ರತಿ ಪುಟದಲೂ ಆವರಿಸಿಬಿಟ್ಟಿದೆ. ಈ ಕಲ್ಪನಾ ಶಕ್ತಿ ಅಮರವಾಗಿರಲು ನನ್ನ ಪುಟ್ಟ ಪ್ರಯತ್ನದ ಫಲವಾಗಿ, ಈ ಕಲ್ಪನಾ ಕೂಸು. ಹರಸಿ, ಅರಸಿ
Sunday, April 12, 2009
ಅಂದು ಕೊಂಡೆ!!!!!!!!!!
ಹುಡುಗ ಒಳ್ಳೆಯವ, ಅಂದು ಕೊಂಡೆ...... ನೋಡಿದರೆ...ಹೃದಯವೋ.... ಕಲ್ಲು ಬಂಡೆ
ಪೂಜಿಸಲು ಗೊತ್ತಿಲ್ಲ .. ಸೇವಿಸಲು..ಬರುತ್ತಿಲ್ಲ.... ಯಾಕೆ ಈ ರೀತಿಯೇ??????... ಬೇಕಿಲ್ಲ.. ಅವನಿಗೆ....ಯಾವುದೇ... ರಿಯಾಯಿತಿಯೇ....
No comments:
Post a Comment