ಕಲ್ಪನಾ ಶಕ್ತಿ.....ಹೃದಯ ಕೋಣೆಯಲ್ಲಿ ಅರಳಿದ ಭಾವನೆಗಳಿಗೆ ಒಂದು ಚೌಕಟ್ಟು ಹಾಕಿ, ಅಳೆದು, ಸುರಿದೂ ಬರೆದಿರುವ ಗದ್ಯ-ಪದ್ಯ ಸಂಗಮ. ಬೇಸರಿಕೆ ಕಳೆಯಲು ಕಟ್ಟಿದ ಕವನ,ಜೀವನದ ಪ್ರತಿ ಪುಟದಲೂ ಆವರಿಸಿಬಿಟ್ಟಿದೆ. ಈ ಕಲ್ಪನಾ ಶಕ್ತಿ ಅಮರವಾಗಿರಲು ನನ್ನ ಪುಟ್ಟ ಪ್ರಯತ್ನದ ಫಲವಾಗಿ, ಈ ಕಲ್ಪನಾ ಕೂಸು. ಹರಸಿ, ಅರಸಿ
Wednesday, February 3, 2010
ಹೊಸ ಕಾದಂಬರಿ "ವಾಸ್ತವ"
ಮರಳಿ ಗೂಡಿಗೆ ನನ್ನದೇ ಕಲ್ಪನೆಯ ಹೊಸ ಕಾದಂಬರಿ "ವಾಸ್ತವ" ಪ್ರಕಟಿಸುತಿದ್ದೇನೆ.
ಶೀಘ್ರದಲ್ಲಿ!!!!!!!!!!!!!!!
ನಿಮ್ಮ ಪ್ರೋತ್ಸಾಹ, ಸಲಹೆ, ಸೂಚನೆ ಅವಶ್ಯ............... ನಿಮ್ಮವ , ನೆನಪು ಕಿರಣ್
2 comments:
hi,,
starting thumbaa chennagi baredideera,,
kushiayithu Odi ,,,next bega continue maadi...
pls..
nanninda nimage all the best wishes,,,
thubu hrudayada dhanyavaadagalu..Nimma ssalahe soochane, prothsaha avashya:)
Post a Comment